ಕರ್ನಾಟಕ

karnataka

ETV Bharat / videos

ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಕೆ... ಮಹಾಲಕ್ಷ್ಮಿ ಲೇಔಟ್​ ಬಿಜೆಪಿ ಅಭ್ಯರ್ಥಿ ಶಕ್ತಿ ಪ್ರದರ್ಶನ - Mahalaxmi layout bjp candidate Goapalaya

By

Published : Nov 18, 2019, 1:15 PM IST

ಬೆಂಗಳೂರು ಮಹಾಲಕ್ಷ್ಮಿ ಲೇಔಟ್​ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪಾದಯಾತ್ರೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಗೋಪಾಲಯ್ಯರಿಗೆ ನೆ.ಲ ನರೇಂದ್ರ ಬಾಬು, ಸಚಿವ ಸುರೇಶ್ ಕುಮಾರ್, ಜೆಡಿಎಸ್ ಕಾರ್ಪೊರೇಟರ್ ಮಹಾದೇವ, ಉಮೇಶ್ ಶೆಟ್ಟಿ ಸಾಥ್ ನೀಡಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ಮಾಡಿದರು.

For All Latest Updates

ABOUT THE AUTHOR

...view details