ಕರ್ನಾಟಕ

karnataka

By

Published : Mar 22, 2020, 10:35 PM IST

ETV Bharat / videos

ಜನತಾ ಕರ್ಫ್ಯೂಗೆ ಇಡೀ ದೇಶವೇ ಸ್ತಬ್ಧ: ಗುಮ್ಮಟನಗರಿಯಲ್ಲಿ ಸಂಘಟನೆಗಳಿಂದ ಮಾನವೀಯತೆ

ಜನತಾ ಕರ್ಫ್ಯೂಗೆ ಇಡೀ ದೇಶವೇ ಸ್ತಬ್ಧವಾಗಿದೆ. ಗುಮ್ಮಟನಗರಿ ವಿಜಯಪುರದಲ್ಲಿ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೂ ಕೂಡಾ ವೈದ್ಯರು, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥಹ ಸಿಬ್ಬಂದಿಗೆ ಅನೇಕ ಸಂಘಟನೆಗಳು ಧನ್ಯವಾದ ತಿಳಿಸಿವೆ. ಇಲ್ಲಿದೆ ಪೂರ್ಣ ವರದಿ..

ABOUT THE AUTHOR

...view details