ಕಣ್ಣೀರು ಹಾಕ್ತಿದಾರೆ ರಣಭೀಕರ ಮಳೆಗೆ ನೊಂದು ಬೆಂದ ಸಂತ್ರಸ್ತರು... ಯಾಕೆ ಗೊತ್ತಾ? - Hubli news
ದೇವರು ಕೊಟ್ರು, ಪೂಜಾರಿ ವರ ಕೊಡ್ಲಿಲ್ಲ ಎಂಬಂತಾಗಿದೆ ನೆರೆ ಸಂತ್ರಸ್ತರ ಸ್ಥಿತಿ. ಮಳೆಗೆ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕಾಗಿದ್ದ ಅಧಿಕಾರಿಗಳು ನೆರೆ ಸಂತ್ರಸ್ತರನ್ನೇ ಕಿತ್ತು ತಿನ್ನುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.