ಕರ್ನಾಟಕ

karnataka

By

Published : Mar 1, 2020, 4:27 PM IST

ETV Bharat / videos

ನೆರೆ ಪರಿಹಾರದಲ್ಲಿ ಗೋಲ್​ಮಾಲ್​ ಆರೋಪ: 7 ಗ್ರಾಮಾಧಿಕಾರಿಗಳು ಅಮಾನತು, ತಹಶಿಲ್ದಾರ್​ ವಿರುದ್ಧವೂ ಕೇಸ್​

ಕಳೆದ ವರ್ಷ ಮುಂಗಾರನ್ನು ನೆನಪಿಸಿಕೊಂಡರೆ ಈಗಲೂ ಕೂಡಾ ಉತ್ತರ ಕರ್ನಾಟಕದ ಜನ ಬೆಚ್ಚಿಬೀಳುತ್ತಾರೆ. ಭಾರಿ ಮಳೆಗೆ ಲಕ್ಷಾಂತರ ಜನ ಮನೆ ಕಳೆದುಕೊಂಡಿದ್ದರು. ಬೆಳೆಗಳು ನೆರೆ ಪಾಲಾಗಿದ್ದವು. ಆದರೆ ಈವರೆಗೂ ಕೂಡಾ ಸಂತ್ರಸ್ತರಿಗೆ ಪರಿಹಾರ ತಲುಪಿಲ್ಲ ಅನ್ನೂ ಆರೋಪಗಳು ಕೇಳಿ ಬರುತ್ತಿವೆ. ನೆರೆ ಪರಿಹಾರದ ಹೆಸರಿನಲ್ಲಿ ಗೋಲ್​​ಮಾಲ್​ ನಡೆದಿದ್ಯಾ? ಅನ್ನೋ ಅನುಮಾನಗಳೂ ಇಲ್ಲಿನ ಜನರನ್ನು ಕಾಡುತ್ತಿವೆ.

For All Latest Updates

TAGGED:

ABOUT THE AUTHOR

...view details