ಕರ್ನಾಟಕ

karnataka

ETV Bharat / videos

ಸತ್ತವರ ಹೆಸರಲ್ಲಿ ಉದ್ಯೋಗ ಖಾತ್ರಿ: ಪಂಚಾಯಿತಿ ವಿರುದ್ಧ ಗೋಲ್​ಮಾಲ್ ಆರೋಪ - ಗೋಲ್​ಮಾಲ್ ಆರೋಪ

By

Published : Sep 16, 2019, 1:19 PM IST

Updated : Sep 16, 2019, 3:11 PM IST

ಕೂಲಿ ಮಾಡುವ ಕೈಗಳಿಗೆ ಸಕಾಲಕ್ಕೆ ಕೆಲಸ ಕೊಟ್ಟು ಉದ್ಯೋಗ ಸೃಷ್ಟಿಮಾಡುವ ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇತ್ತೀಚಿನ ದಿನಗಳಲ್ಲಿ ಕುಂಠಿತವಾಗುತ್ತಿದೆ. ಕೆಲ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಕೋಟ್ಯಂತರ ರೂ. ಲೂಟಿ ಮಾಡಿ ಜನರಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
Last Updated : Sep 16, 2019, 3:11 PM IST

ABOUT THE AUTHOR

...view details