ಕರ್ನಾಟಕ

karnataka

By

Published : Jun 26, 2019, 6:15 PM IST

ETV Bharat / videos

ತೋಟ ಕಾಯಲು ಬೇಕಿಲ್ಲ ಆಳುಗಳು... ಈ ಒಂದು ಪಕ್ಷಿ ಕಾಯುತ್ತೆ ಕಾವಲು!

ತೋಟ ಹಾಗೂ ಮನೆಗಳನ್ನು ಕಾಯಲು ನಾಯಿಗಳನ್ನು ಸಾಕುವುದು ಕಾಮನ್​. ಆದ್ರೇ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ತೋಟ ಕಾಯಲು ಕಾವಲುಗಾರನನ್ನಾಗಿ ಪಕ್ಷಿ ನಿಯೋಜನೆಗೊಂಡಿದೆ. ಅಚ್ಚರಿ ಎಂಬಂತೆ ಇಡೀ ತೋಟವನ್ನು ಈ ಒಂದು ಪಕ್ಷಿ ಕಾಯುತ್ತಂತೆ. ಹೊಸಬರು ತೋಟದಲ್ಲಿ ಬರದಂತೆ ಚಾಚು ತಪ್ಪದೆ ನೋಡಿಕೊಳ್ಳುತ್ತದೆ.

ABOUT THE AUTHOR

...view details