ಕರ್ನಾಟಕ

karnataka

ETV Bharat / videos

ಕೊಪ್ಪಳದಲ್ಲಿ ಗಣೇಶ ನಿಮಜ್ಜನ ಮೆರವಣಿಗೆ: ಸಂಸದ ಸಂಗಣ್ಣ ಕರಡಿ ಸಖತ್​​ ಸ್ಟೆಪ್​​​​ - ತುಂಗಭದ್ರಾ ನಾಲೆ

By

Published : Sep 11, 2019, 8:14 AM IST

Updated : Sep 11, 2019, 8:20 AM IST

ಕೊಪ್ಪಳ: ಗಣೇಶ ಮೂರ್ತಿಗಳ ನಿಮಜ್ಜನ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ಜರುಗಿತು. ಡಿಜೆ ಸಂಗೀತದೊಂದಿಗೆ ಗಣೇಶ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಜವಾಹರ ರಸ್ತೆ, ಗಡಿಯಾರ ಕಂಬದ ಮೂಲಕ ಸಾಗಿಬಂದು ಹುಲಿಕೇರಿ ಹಾಗೂ ಹಿಟ್ನಾಳ್​​ ಬಳಿಯ ತುಂಗಭದ್ರಾ ನಾಲೆಯಲ್ಲಿ ಮೂರ್ತಿಗಳ ನಿಮಜ್ಜನ ನೆರವೇರಿಸಿದರು. ಈ ವೇಳೆ ಯುವಕರೊಂದಿಗೆ ಸಂಸದ ಸಂಗಣ್ಣ ಕರಡಿ ಸ್ಟೆಪ್ ಹಾಕಿ ಸಂಭ್ರಮಿಸಿದರು.
Last Updated : Sep 11, 2019, 8:20 AM IST

ABOUT THE AUTHOR

...view details