ಕರ್ನಾಟಕ

karnataka

ETV Bharat / videos

ಬಂಗಾರದ ಬೆಲೆ... ರಾತ್ರೋರಾತ್ರಿ ಉಳ್ಳಾಗಡ್ಡಿ ಕದ್ದೊಯ್ದ ಖದೀಮರು - ಈರುಳ್ಳಿ ಬೆಳೆಗಾರರಿಗೆ ಕಳ್ಳರ ಕಾಟ ಸುದ್ದಿ

By

Published : Nov 29, 2019, 8:05 PM IST

ಒಂದೆಡೆ ಈರುಳ್ಳಿ ಬೆಲೆ ಗಗನಕ್ಕೇರಿ ಗ್ರಾಹಕರು ತಲೆಕೆಡಿಸಿಕೊಂಡಿದ್ರೆ ಇತ್ತ ಈರುಳ್ಳಿ ಬೆಳೆಗಾರರು ಕೂಡ ಕಣ್ಣೀರಾಕುತ್ತಿದ್ದಾರೆ. ಈರುಳ್ಳಿಗೆ ಬಂಗಾರದ ಬೆಲೆ ಬಂದಿದ್ದರಿಂದ ಕಳ್ಳರು ರಾತ್ರೋರಾತ್ರಿ ಹೊಲಗಳಿಗೆ ನುಗ್ಗಿ ಈರುಳ್ಳಿ ಕದ್ದೊಯ್ದಿದ್ದಾರೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.

ABOUT THE AUTHOR

...view details