ಕರ್ನಾಟಕ

karnataka

By

Published : Feb 16, 2021, 5:00 PM IST

ETV Bharat / videos

ಶಾಲಾ ಮಕ್ಕಳಿಗೆ ಪ್ರಾರ್ಥನಾಗೀತೆ ಹೇಳಿಕೊಟ್ಟ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಲಿಂಗದ ವೀರನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ವೇಳೆ ನಡೆದ ಪೂಜೆಯಲ್ಲಿ ಭಾಗವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಮಕ್ಕಳಿಂದಲೇ ಶಾಲಾ ಕಟ್ಟಡ ಅನಾವರಣಗೊಳಿಸಿ, ಮಕ್ಕಳಿಂದ ಅಸತೋಮ ಸದ್ಗಮಯ ಎಂಬ ಪ್ರಾರ್ಥನಾಗೀತೆ ಹೇಳಿಸಿದರು.

ABOUT THE AUTHOR

...view details