ಕರ್ನಾಟಕ

karnataka

ETV Bharat / videos

ಸ್ನೇಹಿತರ ದಿನ ಮೂಕ ಪ್ರಾಣಿಗಳ ಹಸಿವು ನೀಗಿಸಿದ ಯುವಕ! - distributed food to animals

By

Published : Aug 2, 2020, 7:41 PM IST

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಅನೂಪ್ ಶಿವಾನಂದ್ ಎಂಬುವರು ಇಂದು ಸ್ನೇಹಿತರ ದಿನಾಚರಣೆ ಅಂಗವಾಗಿ ಹಂಪಿಯ ಕೋತಿಗಳಿಗೆ ಮತ್ತು ದನ-ಕರುಗಳಿಗೆ 200 ಬಾಳೆಹಣ್ಣು, ಬ್ರೆಡ್, ಒಂದು ಬಾಕ್ಸ್ ಬಿಸ್ಕೇಟ್ ವಿತರಿಸಿದ್ದಾರೆ. ಮುಂದಿನ ವಾರವೂ ಇದೇ ರೀತಿ ವಿತರಣೆ ಮಾಡುತ್ತೇನೆ ಎಂದು ಅನೂಪ್ ಶಿವಾನಂದ್ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆ ಹಂಪಿ ಪ್ರವಾಸಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ, ನೂರಾರು ಕೋತಿಗಳು, ದನಕರುಗಳು ಹಸಿವಿನಿಂದಿವೆ.

ABOUT THE AUTHOR

...view details