ಕರ್ನಾಟಕ

karnataka

ಫ್ರೀ ಕಾಶ್ಮೀರ್​ ಪೋಸ್ಟರ್, ಪಾಕ್​ ಪರ ಘೋಷಣೆ: ಅರುದ್ರಾ ಕುರಿತು ಡಿಸಿಪಿ ಹೇಳಿದ್ದು ಹೀಗೆ

By

Published : Feb 21, 2020, 7:26 PM IST

ಬೆಂಗಳೂರು: ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ್​ ಪೋಸ್ಟರ್ ಹಿಡಿದು ಬಂಧನಕ್ಕೊಳಗಾಗಿರುವ ಅರುದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಶಶಿಕುಮಾರ್ ಈಟಿವಿ ಭಾರತ್ ಜೊತೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಗರದ ಮಲ್ಲೇಶ್ವರಂ ಬಳಿ ಅಜ್ಜ-ಅಜ್ಜಿ ತಂದೆ ತಾಯಿ ಜೊತೆ ಯುವತಿ ಮೊದಲು ವಾಸವಿದ್ದಳು. ಸದ್ಯ ಪಿಜಿಯೊಂದರಲ್ಲಿ ವಾಸವಿದ್ದು, ಸದ್ಯ ಆಕೆಯ ಪೋಷಕರ ಮನೆಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದೆ ಎಂದು ಡಿಸಿಪಿ ತಿಳಿಸಿದರು.

ABOUT THE AUTHOR

...view details