ಕರ್ನಾಟಕ

karnataka

ETV Bharat / videos

ಅಕಾಲಿಕ ಮಳೆ : ಆತಂಕದಲ್ಲಿ ರೈತರು - Doddaballapur Rain news

By

Published : Nov 20, 2019, 7:16 PM IST

ತಾಲೂಕಿನ ಸುತ್ತಮುತ್ತ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಅತಂಕ ಪಡುವಂತಾಗಿದೆ. ರಾಗಿ ಬೆಳೆ ಕಟಾವು ಕಾರ್ಯ ಭರದಿಂದ ನಡೆಯುತ್ತಿದ್ದು. ಮಳೆ ಹೀಗೆಯೇ ಮುಂದುವರಿದರೆ ರಾಗಿ ಬೆಳೆ ಹೊಲದಲ್ಲಿಯೇ ಕೊಳೆಯಲಿದೆ ಎಂಬ ಆತಂಕ ರೈತರದ್ದಾಗಿದೆ.

ABOUT THE AUTHOR

...view details