ಅಕಾಲಿಕ ಮಳೆ : ಆತಂಕದಲ್ಲಿ ರೈತರು - Doddaballapur Rain news
By
Published : Nov 20, 2019, 7:16 PM IST
ತಾಲೂಕಿನ ಸುತ್ತಮುತ್ತ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಅತಂಕ ಪಡುವಂತಾಗಿದೆ. ರಾಗಿ ಬೆಳೆ ಕಟಾವು ಕಾರ್ಯ ಭರದಿಂದ ನಡೆಯುತ್ತಿದ್ದು. ಮಳೆ ಹೀಗೆಯೇ ಮುಂದುವರಿದರೆ ರಾಗಿ ಬೆಳೆ ಹೊಲದಲ್ಲಿಯೇ ಕೊಳೆಯಲಿದೆ ಎಂಬ ಆತಂಕ ರೈತರದ್ದಾಗಿದೆ.