ಕರ್ನಾಟಕ

karnataka

ETV Bharat / videos

ಅಪ್ಪು ನೆನೆದು "ಬೆಟ್ಟದ ಹೂ" ಸಿನಿಮಾ ನೋಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು.. - ಬೆಟ್ಟದ ಹೂ ಸಿನಿಮಾ ನೋಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

By

Published : Oct 30, 2021, 5:13 PM IST

ನಿನ್ನೆ ಹೃದಯಾಘಾತದಿಂದ ನಟ ಪುನೀತ್​ ರಾಜ್​ಕುಮಾರ್​ ನಿಧನರಾಗಿದ್ದಾರೆ. ಕುಟುಂಬಸ್ಥರು, ಅಪಾರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ನಟ-ನಟಿಯರು ಸಹ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಅವರು ಕೂಡ ನಿನ್ನೆ ಸಂತಾಪ ಸೂಚಿಸಿದ್ದರು. ದೇವೇಗೌಡರು ಇಂದು ಅವರ ಮನೆಯಲ್ಲಿ ಪುನೀತ್ ರಾಜ್ ಕುಮಾರ್ ನಟಿಸ್ಸಿದ್ದ ಬೆಟ್ಟದ ಹೂ ಸಿನಿಮಾವನ್ನು ನೋಡಿದರು. ಈ ಸಿನಿಮಾಕ್ಕೆ ಪುನೀತ್​ ರಾಜ್​ಕುಮಾರ್​​ಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು.

ABOUT THE AUTHOR

...view details