ಕರ್ನಾಟಕ

karnataka

By

Published : Jul 27, 2019, 1:44 PM IST

ETV Bharat / videos

ಮನಸ್ಸು ಮಾಡಿದ್ರೆ ಅರ್ಧದಷ್ಟು ಅತೃಪ್ತ ಶಾಸಕರನ್ನು ವಾಪಾಸ್​ ಕರೆಸ್ತಿದ್ದೆ: ಕೆ ಎನ್ ರಾಜಣ್ಣ

ನಾನು ಮನಸ್ಸು ಮಾಡಿದ್ದರೆ ಮುಂಬೈನಲ್ಲಿರುವ ಅತೃಪ್ತ ಶಾಸಕರಲ್ಲಿ ಅರ್ಧದಷ್ಟು ಶಾಸಕರನ್ನು ವಾಪಾಸ್ ಕರೆಸ್ತಿದ್ದೆ ಎಂದು ಕಾಂಗ್ರೆಸ್​ ಮಾಜಿ ಶಾಸಕ ಕೆ ಎನ್​ ರಾಜಣ್ಣ ಹೇಳಿದ್ದಾರೆ.

For All Latest Updates

ABOUT THE AUTHOR

...view details