ಕರ್ನಾಟಕ

karnataka

By

Published : Nov 18, 2019, 1:35 PM IST

ETV Bharat / videos

ಅನರ್ಹ ಶಾಸಕರ ಸ್ಪರ್ಧೆಯಿಂದ ಸಂವಿಧಾನಕ್ಕೆ ದೊಡ್ಡ ಅಪಮಾನ: ಎಂ.ಬಿ. ಪಾಟೀಲ್​​

ಬೆಳಗಾವಿ ಜಿಲ್ಲೆಯ ಅಥಣಿ ತಹಶಿಲ್ದಾರ್ ಕಚೇರಿಯಲ್ಲಿ ಕಾಗವಾಡ ವಿಧಾನ ಸಭಾಕ್ಷೇತ್ರದ ರಾಜು ಕಾಗೆ, ಅಥಣಿ ಕ್ಷೇತ್ರದ ಗಜಾನನ ಮಂಗಸೂಳಿ‌ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲಲ್​ ಅವರು, ಇದು ಅವಶ್ಯಕತೆ ಇರದ ಉಪಚುನಾವಣೆ. ಅನರ್ಹ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಿರುವುದೇ ಸಂವಿಧಾನಕ್ಕೆ ಮಾಡಿರುವ ದೊಡ್ಡ ಅಪಮಾನ ಎಂದು ಜರಿದರು. ಜನಸಾಮಾನ್ಯರ ತೆರಿಗೆ ಹಣ ಈ ಉಪಚುನಾವಣೆಗೆ ವ್ಯಯವಾಗುತ್ತಿದೆ. ಎಲ್ಲ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಎಂ ಬಿ ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದ್ರು.

For All Latest Updates

TAGGED:

ABOUT THE AUTHOR

...view details