ಕರ್ನಾಟಕ

karnataka

ಆಹಾರ ಇಲಾಖೆಗೆ ಸಚಿವ ಗೋಪಾಲಯ್ಯ ದಿಢೀರ್​ ಭೇಟಿ: ಅಧಿಕಾರಿಗಳಿಗೆ ಫುಲ್​ ಕ್ಲಾಸ್​

By

Published : Feb 25, 2020, 3:39 AM IST

Published : Feb 25, 2020, 3:39 AM IST

ಬೆಂಗಳೂರು: ಆಹಾರ ನಾಗರಿಕ ಸರಬರಾಜು ಪೂರೈಕೆ ಸಚಿವ ಗೋಪಾಲಯ್ಯ ದಿಢೀರ್​​ ಆಹಾರ ಸರಬರಾಜು ಇಲಾಖೆ ಕಚೇರಿಗೆ ಭೇಟಿ ನೀಡಿದರು. ಇನ್ನು ಕಚೇರಿಗ ಬಂದ ಸಚಿವರನ್ನು ಖಾಲಿ ಕುರ್ಚಿಗಳು ಸ್ವಾಗತಿಸಿದವು. ಇದನ್ನು ಕಂಡು ಗರಂ ಆದ ಸಚಿವರು, ಅಧಿಕಾರಿಗಳಿಗೆ ಫುಲ್​ ಕ್ಲಾಸ್​ ತೆಗೆದುಕೊಂಡರು. ಇನ್ನು ಅಕ್ಕಿ ಗೋದಾಮಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ABOUT THE AUTHOR

...view details