ಕರ್ನಾಟಕ

karnataka

ETV Bharat / videos

ಸುಡುವ ಬಿಸಿಲಿನಲ್ಲಿ ಬಸವಳಿಯುವ ಕಾರ್ಮಿಕರ ಜೀವಕ್ಕಿಲ್ಲವೇ ಬೆಲೆ? - ಕಾರವಾರ ನಗರದಲ್ಲಿ ನಡೆಯುತ್ತಿರುವ ಫ್ಲೈ ಓವರ್

By

Published : Jan 3, 2020, 3:42 PM IST

ಕಟ್ಟಡ ಸೇರಿದಂತೆ ಕಾಮಗಾರಿಗಳು ನಡೆಯುವ ವೇಳೆ ಅದೆಷ್ಟೋ ಕಾರ್ಮಿಕರು ಜೀವ ಕಳೆದುಕೊಂಡ ನಿದರ್ಶನಗಳಿವೆ. ಕರಾವಳಿ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕಣದಲ್ಲಿ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಕಾರವಾರ ನಗರದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕೆಲಸ. ಈ ರಿಪೋರ್ಟ್‌ ನೋಡಿ.

ABOUT THE AUTHOR

...view details