ಕರ್ನಾಟಕ

karnataka

By

Published : Feb 15, 2020, 2:22 PM IST

ETV Bharat / videos

ಎಪಿಎಂಸಿ ಮಳಿಗೆಗಳಿಗೆ ಬರಲು ವ್ಯಾಪಾರಿಗಳು ಹಿಂದೇಟು... ಯಾಕೆ ಈ ನಿರ್ಧಾರ!

ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಳಿಗೆಗಳಿಲ್ಲದೇ ಅದೆಷ್ಟೋ ಮಂದಿ ವ್ಯಾಪಾರಿಗಳು ಬೀದಿ ಬದಿ ವ್ಯಾಪಾರ ಮಾಡೋದನ್ನ ನೋಡಿದ್ದೇವೆ. ಆದ್ರೆ, ಮೈಸೂರಿನ ಎಪಿಎಂಸಿಯಲ್ಲಿ ಹೂವಿನ ವ್ಯಾಪಾರಿಗಳಿಗಾಗಿ ಬರೋಬ್ಬರಿ 45 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದ್ರೆ ಈವರೆಗೂ ಯಾವೊಬ್ಬ ವ್ಯಾಪಾರಿಯೂ ಇತ್ತ ಕಡೆ ಮುಖ ಹಾಕಿಲ್ಲ ಏಕೆ? ಈ ಕುರಿತ ಒಂದು ವರದಿ ನೋಡಿ.

For All Latest Updates

ABOUT THE AUTHOR

...view details