ಕರ್ನಾಟಕ

karnataka

By

Published : Sep 21, 2019, 3:34 PM IST

ETV Bharat / videos

ನೆರೆ ಪರಿಹಾರ ವಿಳಂಬ ಧೋರಣೆ ಖಂಡಿಸಿ ನೆರೆ ಸಂತ್ರಸ್ತರಿಂದ ಪ್ರತಿಭಟನೆ, 'ಕೈ' 'ತೆನೆ' ಸಾಥ್​

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನೆರೆ ಪರಿಹಾರ ವಿಳಂಬ ಧೋರಣೆ ಖಂಡಿಸಿ ನೆರೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಪ್ರತಿಭಟನೆಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐ ಪಕ್ಷ ಹಾಗೂ ರೈತ ಸಂಘಟನೆ ಸಾಥ್ ನೀಡಿದ್ದು ನಾಶವಾಗಿರುವ ಮನೆ, ಬೆಳೆ ಹಾಗೂ ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ರು. ಮಹಾಮಳೆಯಿಂದ ಆಗಿರೋ ಅನಾಹುತವನ್ನ 'ರಾಷ್ಟ್ರೀಯ ವಿಪತ್ತು'ಎಂದು ಘೋಷಿಸಲು ಒತ್ತಾಯಿಸಿ ನೂರಾರು ಸಂತ್ರಸ್ತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.

ABOUT THE AUTHOR

...view details