ಕರ್ನಾಟಕ

karnataka

ETV Bharat / videos

ಕೇಳೋರಿಲ್ಲ ಪ್ರವಾಹ ಸಂತ್ರಸ್ತರ ಗೋಳು, ಸರ್ಕಾರದ ಭರವಸೆ ಹುಸಿ... ನೋಡಿ ಈ ವರದಿ! - ಗದಗದಲ್ಲಿ ನೆರೆ ಹಾನಿ

By

Published : Oct 17, 2019, 11:35 PM IST

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದ್ಹೋಗಿ ಎರಡು ತಿಂಗಳೇ ಕಳೆದಿವೆ. ನೆರೆಯಿಂದ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.ಈ ಕುರಿತು ಒಂದು ವರದಿ ಇಲ್ಲಿದೆ.

ABOUT THE AUTHOR

...view details