ಕರ್ನಾಟಕ

karnataka

ETV Bharat / videos

ಪ್ರವಾಹ ನಿಂತರೂ ನಿಂತಿಲ್ಲ ನಿರಾಶ್ರಿತರ ಕಣ್ಣೀರು.. ಇದು ಮಂಜಿನ ನಗರದ ಜನರ ವ್ಯಥೆ - ನಿರಾಶ್ರಿತರಿಗೆ ನೆರವು

🎬 Watch Now: Feature Video

By

Published : Aug 29, 2019, 11:58 AM IST

ಇವರೆಲ್ಲರ ಬದುಕು ಭಾರಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಅದೇ ಗಳಿಗೆಯಲ್ಲಿ ಹೊಸ ಜೀವನ ಕಟ್ಟಿಕೊಳ್ಳಲು ಇವರೆಲ್ಲ ಯತ್ನಿಸುತ್ತಿದ್ದಾರೆ. ರಕ್ಕಸನಂತೆ ಅಬ್ಬರಿಸಿದ ವರುಣ ಅವರನ್ನು ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದ್ದಾನೆ. ನಿರಾಶ್ರಿತರಿಗೆ ನೆರವು ನೀಡಿ, ಬದುಕು ಕಟ್ಟಿಕೊಡಬೇಕಿದೆ ಸರ್ಕಾರ.

ABOUT THE AUTHOR

...view details