ಕರ್ನಾಟಕ

karnataka

ETV Bharat / videos

ಸಿದ್ದಾರೂಢ ಮಠದ ಆವರಣದಲ್ಲಿ ಅಭಿನವ ಶಿವಪುತ್ರ ಶ್ರೀಗಳ ಅಂತ್ಯಕ್ರಿಯೆ - ಷಣ್ಮುಖಾರೂಢ ಮಠ

By

Published : Aug 8, 2020, 6:34 PM IST

ಹುಬ್ಬಳ್ಳಿ: ಷಣ್ಮುಖಾರೂಢ ಮಠ ವಿಜಯಪುರ ಹಾಗೂ ಶಾಂತಾಶ್ರಮದ ಅಭಿನವ ಶಿವಪುತ್ರ ಮಹಾಸ್ವಾಮಿಗಳು ಶುಕ್ರವಾರ ನಿಧನರಾಗಿದ್ದು, ಶ್ರೀಗಳ ಪಾರ್ಥೀವ ಶರೀರವನ್ನು ಹುಬ್ಬಳ್ಳಿ ಸಿದ್ದಾರೂಢರ ಮಠಕ್ಕೆ ತರಲಾಯಿತು. ಇದೇ ವೇಳೆ, ಶ್ರೀಮಠದಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯಿತು. ಹಲವು ಮಠಾಧೀಶರು ಹಾಗೂ ಭಕ್ತರು ಶ್ರೀಗಳ‌ ಅಂತಿಮ ದರ್ಶನ ಪಡೆದುಕೊಂಡರು. ಬೆಳಗಾವಿ ಕೆ‌ಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆ ಫಲಿಸದೆ ಲಿಂಗೈಕ್ಯರಾಗಿದ್ದು, ಸಿದ್ದಾರೂಢ ಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ABOUT THE AUTHOR

...view details