ಕರ್ನಾಟಕ

karnataka

By

Published : Sep 29, 2019, 8:19 PM IST

ETV Bharat / videos

ವಿಜಯದಶಮಿ ದಿನ ನಡೆಯುವ 'ವಜ್ರಮುಷ್ಠಿ' ಕಾಳಗಕ್ಕೆ ತಯಾರಾಗುತ್ತಿರುವ ಯುವಜೆಟ್ಟಿ

ವಿಜಯದಶಮಿ ದಿನ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ಜಟ್ಟಿಗಳ ವಜ್ರಮುಷ್ಠಿ ಕಾಳಗ ರೋಮಾಂಚನ ಉಂಟುಮಾಡುತ್ತೆ. ಚಾಮರಾಜನಗರದ ಯುವ ಜೆಟ್ಟಿಯೊಬ್ಬರು ತಾಲೀಮು ನಡೆಸಿ ಕದನಕ್ಕೆ ತಯಾರಾಗುತ್ತಿದ್ದಾರೆ.

ABOUT THE AUTHOR

...view details