ನಷ್ಟದ ಆತಂಕದಲ್ಲಿದ್ದ ರೈತನ ಕೈಹಿಡಿದ ಅಂಜೂರ... ಅನ್ನದಾತನಿಗೆ ನೆರವಾದ ಯೂಟ್ಯೂಬ್ - ಅಂಜೂರ ಹಣ್ಣು ಬೆಳೆದು ಲಾಭ ಪಡೆದ ರೈತ
ಕೊರೊನಾದಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದೆ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ರೈತ ಲಾಕ್ಡೌನ್ ನಡುವೆಯೂ ಬೆಳೆ ನಷ್ಟದಿಂದ ಪಾರಾಗಿ ಅಲ್ಪ ಪ್ರಮಾಣದ ಲಾಭ ಪಡೆಯುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ...