ಕರ್ನಾಟಕ

karnataka

ETV Bharat / videos

ರೈತರ ಖಾತೆಗೆ ಜಮೆಯಾಗದ ವಿಮೆಯ ಹಣ: ಅನ್ನದಾತನಿಗೆ ನೆರವಾಗದ ಫಸಲ್ ಬಿಮಾ ಯೋಜನೆ..? - ಗದಗ ರೈತನಿಗೆ ಪರಿಹಾರ ನೀಡದ 'ಫಸಲ್ ಬಿಮಾ ಯೋಜನೆ'

By

Published : Dec 31, 2019, 5:22 PM IST

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ವಿಮಾ ಯೋಜನೆ ಇದು. ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡುವ ಬೃಹತ್ ಯೋಜನೆ. ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದ್ರೆ, ರೈತರು ಸಾಲ ಮಾಡಿದ್ರೆ, ಆತ್ಮಹತ್ಯೆ ತಡೆಯಲು ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ ಪರಿಹಾರಕ್ಕೆ ಮಾತ್ರ ರೈತರು ಅಲೆದಾಡುವುದು ತಪ್ಪಿಲ್ಲ.

For All Latest Updates

TAGGED:

ABOUT THE AUTHOR

...view details