ಕರ್ನಾಟಕ

karnataka

By

Published : Mar 28, 2021, 12:05 PM IST

Updated : Mar 28, 2021, 12:30 PM IST

ETV Bharat / videos

ಕರಡಿ ಓಡಿಸಲು ಟ್ರ್ಯಾಕ್ಟರ್ ಮೊರೆ ಹೋದ ರೈತರು

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಗರಿ ಗುಡ್ಡಳ್ಳಿ ಗ್ರಾಮದಲ್ಲಿ ಕರಡಿಗಳು ಕಾಣಿಸಿಕೊಳ್ತಿದ್ದು, ರೈತರು ಹೈರಾಣಾಗಿದ್ದಾರೆ. ಹಾಡುಹಗಲೇ ಕರಡಿಗಳು ಪ್ರತ್ಯಕ್ಷವಾಗುತ್ತಿರುವುದರಿಂದ ರೈತರು ಪ್ರಾಣ ಭಯದಲ್ಲಿ ಕೃಷಿ‌ ಚಟುವಟಿಕೆ ಮಾಡುವಂತಾಗಿದೆ. ಹೀಗಾಗಿ ರೈತರು ಟ್ರ್ಯಾಕ್ಟರ್ ಮೂಲಕ ಸೌಂಡ್ ಮಾಡಿ ಕರಡಿಗಳನ್ನು ಓಡಿಸುತ್ತಿದ್ದಾರೆ. ಕರಡಿಗಳನ್ನು ಓಡಿಸಲು ಅರಣ್ಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
Last Updated : Mar 28, 2021, 12:30 PM IST

ABOUT THE AUTHOR

...view details