ಕರ್ನಾಟಕ

karnataka

ಕಡಲೆ, ತೊಗರಿ ಬೆಳೆಯ ಮಾದರಿ ಪದ್ಧತಿ ರದ್ದುಗೊಳಿಸಲು ಒತ್ತಾಯ

By

Published : Jan 29, 2021, 10:44 PM IST

ರಾಯಚೂರು: ಕಡಲೆ ಹಾಗೂ ತೊಗರಿ ಬೆಳೆಯ ಮಾದರಿ ಪದ್ಧತಿಯನ್ನ ರದ್ದುಗೊಳಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದ್ರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಗಂಜ್ ಸರ್ಕಲ್​​ನಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು.

ABOUT THE AUTHOR

...view details