ಕರ್ನಾಟಕ

karnataka

ಬಿಡಿಎ ಮುಂದೆ ಎರಡನೇ ದಿನವೂ ಮುಂದುವರೆದ ಧರಣಿ... ಸರ್ವೇ ಕಲ್ಲು ಕಿತ್ತು ತಂದ ರೈತರು!

By

Published : Feb 18, 2020, 11:27 PM IST

ಫೆರಿಫೆರಲ್ ರಿಂಗ್ ರಸ್ತೆ ಯೋಜನೆಯಿಂದ ತೊಂದರೆಗೊಳಗಾದ ರೈತರ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ. ಹದಿನಾರು ವರ್ಷದಿಂದ ಭೂಮಿ ಕಳೆದುಕೊಂಡ ರೈತರು ಅಸಹಾಯಕರಾಗಿ ಸರ್ವೇ ಕಲ್ಲು ಕಿತ್ತು ತಂದು ಬಿಡಿಎ ಎದುರು ಪ್ರತಿಭಟನೆ ನಡೆಸ್ತಿದ್ದಾರೆ.

ABOUT THE AUTHOR

...view details