ಬಿಡಿಎ ಮುಂದೆ ಎರಡನೇ ದಿನವೂ ಮುಂದುವರೆದ ಧರಣಿ... ಸರ್ವೇ ಕಲ್ಲು ಕಿತ್ತು ತಂದ ರೈತರು!
By
Published : Feb 18, 2020, 11:27 PM IST
ಫೆರಿಫೆರಲ್ ರಿಂಗ್ ರಸ್ತೆ ಯೋಜನೆಯಿಂದ ತೊಂದರೆಗೊಳಗಾದ ರೈತರ ಅಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ. ಹದಿನಾರು ವರ್ಷದಿಂದ ಭೂಮಿ ಕಳೆದುಕೊಂಡ ರೈತರು ಅಸಹಾಯಕರಾಗಿ ಸರ್ವೇ ಕಲ್ಲು ಕಿತ್ತು ತಂದು ಬಿಡಿಎ ಎದುರು ಪ್ರತಿಭಟನೆ ನಡೆಸ್ತಿದ್ದಾರೆ.