ಕರ್ನಾಟಕ

karnataka

ETV Bharat / videos

ಪಾರಂಪರಿಕ ಕೃಷಿ ಬಿಟ್ಟು ಶ್ರೀಗಂಧ ಬೆಳೆಯತ್ತ ಯಾದಗಿರಿ ರೈತರ ಚಿತ್ತ - ಶ್ರೀಗಂಧ ಬೆಳೆದು ಸಾಧನೆ

By

Published : Nov 10, 2019, 11:31 PM IST

ಗಿರಿಗಳ ನಾಡು ಅಂತಲೇ ಖ್ಯಾತಿ ಪಡೆದ ಯಾದಗಿರಿ ಜಿಲ್ಲೆಯ ರೈತ್ರು ಹತ್ತಿ, ತೊಗರಿ ಹೆಸರು ಬೆಳೆಯೋದು ಕಾಮನ್. ಮಳೆ ಬರ್ಲಿಲ್ವೋ..ಏನ್ ಕರ್ಮನೋ ಅಂತಾ ಗೊಣಗಿಕೊಂಡು ಸುಮ್ಮನಾಗ್ತಿದ್ರು. ಆದ್ರೀಗ, ಇಲ್ಲಿನ ಅನ್ನದಾತರು ಅಪ್​​​ಡೇಟ್ ಆಗ್ತಿದ್ದು, ಪಾರಂಪರಿಕ ಕೃಷಿ ಬಿಟ್ಟು ದೀರ್ಘಾವಧಿ ಲಾಭ ನೀಡುವ ಬೆಳೆ ಬೆಳೆಯಲು ಮುಂದಾಗ್ತಿದಾರೆ.

ABOUT THE AUTHOR

...view details