ಕರ್ನಾಟಕ

karnataka

By

Published : Feb 28, 2020, 11:57 PM IST

ETV Bharat / videos

ಮೂರು ದಶಕಗಳ ರೈತರ ಹೋರಾಟಕ್ಕೆ ಮೊದಲ ಜಯ: ಗದಗನಲ್ಲೂ ಸಂಭ್ರಮಾಚರಣೆ

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ರೈತರಿಗೆ ಇದೀಗ ಮೊದಲನೇ ಹಂತದ ಜಯ ಸಿಕ್ಕಿದೆ. ಗದಗ ಜಿಲ್ಲೆಯ ನರಗುಂದದಲ್ಲಿ ರೈತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಒಂದು ಝಲಕ್​ ಇಲ್ಲಿದೆ ನೋಡಿ...

ABOUT THE AUTHOR

...view details