ಕರ್ನಾಟಕ

karnataka

ETV Bharat / videos

ಕಾಲುವೆಗೆ ನೀರು ಹರಿಸುತ್ತಿಲ್ಲ ಎಂದು KBJNL ಎಇಇ ಅಂಗಿ ಹಿಡಿದೆಳೆದಾಡಿದ ರೈತರು - vijayapura district lateste news

By

Published : Aug 31, 2019, 11:23 PM IST

ವಿಜಯಪುರ:ಕಾಲುವೆಗೆ ನೀರು ಹರಿಸುತ್ತಿಲ್ಲ ಎಂದು ಕೆಬಿಜೆಎನ್ಎಲ್​ನ ಎಇಇ ಅಂಗಿ ಹಿಡಿದು ರೈತರು ಎಳೆದಾಡಿದ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಕೆನಾಲ್ ಬಳಿ ನಡೆದಿದೆ. ಕೆಬಿಜೆಎನ್ಎಲ್ ಎಇಇ ಎಸ್ ಜೆ ಹೊಸಗೌಡ ಅವರ ವಾಹನ ತಡೆದ ರೈತರು ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸಸಗೌಡ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರೈತರು ಇಂಡಿ ಮುಖ್ಯ ಕಾಲುವೆಯಿಂದ ನೀರು ಬಿಡಲು ಒತ್ತಾಯ ಮಾಡಿದರು.

ABOUT THE AUTHOR

...view details