ಕರ್ನಾಟಕ

karnataka

ETV Bharat / videos

ಕೇಳೋರಿಲ್ಲ, ಕೊಳ್ಳುವವರೂ ಇಲ್ಲ.. ರೈತರ 200 ಟನ್ ಟೊಮ್ಯಾಟೊ ಬೀದಿಪಾಲು! - ಕೊರೊನಾ ವೈರಸ್​

By

Published : Mar 29, 2020, 8:18 PM IST

ಮೈಸೂರು : ಖರೀದಿದಾರರಿಲ್ಲದೇ ಸುಮಾರು 200 ಟನ್ ಟೊಮ್ಯಾಟೊವನ್ನು ರಸ್ತೆಯಲ್ಲೇ ಸುರಿದು ಹೋದ ಘಟನೆ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದಿದೆ. ನೆರೆ ರಾಜ್ಯ ಕೇರಳ,ತಮಿಳುನಾಡಿನಿಂದ ಯಾವುದೇ ವರ್ತಕರು ಬಂದಿಲ್ಲ. ಹೀಗಾಗಿ ರೈತರು ರಸ್ತೆ ಮೇಲೆ ಟೊಮ್ಯಾಟೊ ಸುರಿದು ತಮ್ಮ ಸಂಕಟ ಹೊರ ಹಾಕಿದ್ದಾರೆ..

ABOUT THE AUTHOR

...view details