ಕರ್ನಾಟಕ

karnataka

By

Published : Sep 10, 2019, 12:29 PM IST

ETV Bharat / videos

ಹೊನ್ನಪ್ಪರೆಡ್ಡಿ ಹೊಲದಲ್ಲಿ ಸಿರಿಧಾನ್ಯವೇ ‘ಹೊನ್ನು’

ಆಧುನೀಕರಣದ ಜೊತೆಗೆ ಜನರ ಜೀವನ ಶೈಲಿ ಸಹ ಬದಲಾಗುತ್ತಿದೆ. ರೈತರು ಕೂಡ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅನ್ನದಾತ ಸುಮಾರು 20 ಎಕರೆ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆದು ಗಮನ ಸೆಳೆದಿದ್ದಾರೆ.

ABOUT THE AUTHOR

...view details