ಕರ್ನಾಟಕ

karnataka

ETV Bharat / videos

ಬರದ ನಾಡಲ್ಲಿ ನುಗ್ಗೆ ಸೊಪ್ಪಿನ ಬಂಪರ್‌ ಬೆಳೆ: ಹಿರಿಯೂರಿನಲ್ಲೊಬ್ಬ ಮಾದರಿ ರೈತ - undefined

By

Published : Jul 26, 2019, 8:46 PM IST

ಇತ್ತೀಚೆಗೆ ಬರಗಾಲದ ತೀವ್ರತೆಯಿಂದ ಬೇಸಾಯವನ್ನೇ ನಂಬಿದ ರೈತರು ಬದುಕೋಕೆ ಆಗ್ತಿಲ್ಲ. ಸಾಲ ಸೋಲ ಮಾಡಿ ಬೋರ್‌ವೆಲ್ ಕೊರೆಯಿಸಿದ್ರೂ‌ ನೀರ ಸೆಲೆ ಸಿಗ್ತಿಲ್ಲ. ಈ ಕಾರಣಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ರೆ, ಇಲ್ಲೊಬ್ಬ ರೈತ ಕಡಿಮೆ ಖರ್ಚಿನಲ್ಲಿ ಅಲ್ಪಸ್ವಲ್ಪ ನೀರಿನಲ್ಲೇ ನುಗ್ಗೆಕಾಯಿ ಬೆಳೆ ಬೆಳೆದು ವಿದೇಶಕ್ಕೆ ರಫ್ತು ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details