ಕರ್ನಾಟಕ

karnataka

ETV Bharat / videos

ಸಿಎಂ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ: ಕಷ್ಟದ ದಿನಗಳನ್ನು ನೆನೆದು ಗದ್ಗದಿತರಾದ ಆರ್​. ಶಂಕರ್! - ಆರ್​. ಶಂಕರ್​ಗೆ ವಿಧಾನಪರಿಷತ್​ ಟಿಕೆಟ್​

By

Published : Jun 18, 2020, 2:21 PM IST

ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಅಜ್ಞಾತವಾಸದಲ್ಲಿದ್ದ ಮಾಜಿ ಸಚಿವ ಆರ್.ಶಂಕರ್​ಗೆ ಕಡೆಗೂ ವನವಾಸದಿಂದ ಮುಕ್ತಿ ಸಿಕ್ಕಿದೆ. ಬಿಜೆಪಿಯಿಂದ ವಿಧಾನ ಪರಿಷತ್ ಟಿಕೆಟ್ ಪಡೆದುಕೊಳ್ಳುವಲ್ಲಿ ಶಂಕರ್ ಸಫಲರಾಗಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡುತ್ತಾ ಒಂದು ವರ್ಷಲ್ಲಿ ಕಳೆದ ಕಷ್ಟದ ದಿನಗಳನ್ನು ನೆನೆದು ಗದ್ಗದಿತರಾದರು.

ABOUT THE AUTHOR

...view details