ಕರ್ನಾಟಕ

karnataka

By

Published : Sep 14, 2019, 4:51 PM IST

ETV Bharat / videos

ಮಗುವಿಗೊಂದು ಸಸಿ, ಮನೆಗೊಂದು ಮರ ಘೋಷವಾಕ್ಯದಡಿ ಪರಿಸರ ಜಾಗೃತಿ!

ದಾವಣಗೆರೆ: ಮಗುವಿಗೊಂದು ಸಸಿ, ಮನೆಗೊಂದು ಮರ ಘೋಷವಾಕ್ಯದಡಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯ NSS ವಿದ್ಯಾರ್ಥಿಗಳು ಜಾಥಾ ನಡೆಸಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ABOUT THE AUTHOR

...view details