ಬಂಜರು ಭೂಮಿಯಲ್ಲಿ ಬಂಗಾರ ಬೆಳೆದ ಎಂಜಿನಿಯರಿಂಗ್ ಪದವೀಧರ.! - Engineer become farmer in Karwar
By
Published : Nov 2, 2020, 6:36 PM IST
ಕಾರವಾರ: ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಎಂಜಿನಿಯರಿಂಗ್ ಪದವೀಧರರೊಬ್ಬರು ಬಂಜರು ಬಿದ್ದಿದ್ದ ಭೂಮಿಯಲ್ಲಿ ಫಸಲು ಬರಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಯುವ ಕೃಷಿಕನ ಯಶೋಗಾಥೆ ಇಲ್ಲಿದೆ..