ಕರ್ನಾಟಕ

karnataka

ETV Bharat / videos

ಧನುರ್ ಲಗ್ನದಲ್ಲಿ ಗಜಪಡೆ ಅರಮನೆಗೆ ಪ್ರವೇಶ: ಡಿಸಿಎಫ್ ಅಲೆಕ್ಸಾಂಡರ್ - Elephants to Mysore Palace

By

Published : Oct 2, 2020, 1:03 PM IST

ಮೈಸೂರು: ಶುಭ ಧನುರ್ ಲಗ್ನದಲ್ಲಿ ಇಂದು ಗಜಪಡೆ ಅರಮನೆ ಪ್ರವೇಶ ಮಾಡಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಫ್​ ಅಲೆಕ್ಸಾಂಡರ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ. ಸರಳ ದಸರಾ ಹಿನ್ನೆಲೆ ಅಭಿಮನ್ಯು ನೇತೃತ್ವದ ಗಜಪಡೆಗೆ ನಿನ್ನೆ ವೀರನಹೊಸಹಳ್ಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಮಾವುತರು ಹಾಗೂ ಕಾವಾಡಿಗಳಿಗೆ ಗೌರವ ಸೂಚಿಸಿ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details