ಕರ್ನಾಟಕ

karnataka

By

Published : Jan 1, 2020, 3:26 AM IST

ETV Bharat / videos

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಟ್ರಾನ್ಸ್ ಫಾರ್ಮ್​ನಲ್ಲಿ ಬೆಂಕಿ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಪಟ್ಟಣದ ಪೆಟ್ರೋಲ್ ಬಂಕ್ ಎದುರಿರುವ ಟ್ರಾನ್ಸ್ ಫಾರ್ಮ್​ನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿತ್ತು. ಇದನ್ನು ಗಮನಿಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದರಲ್ಲದೇ ಬಂಕ್​ನಲ್ಲಿದ್ದ ಸಿಲಿಂಡರ್​ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರು. ಇನ್ನು ಈ ಘಟನೆಯಿಂದ ಸಾರ್ವಜನಿಕರು ಕೆಲಕಾಲ ಭಯಭೀತಗೊಂಡಿದ್ದರು.

ABOUT THE AUTHOR

...view details