ಕರ್ನಾಟಕ

karnataka

By

Published : Mar 4, 2021, 7:33 AM IST

ETV Bharat / videos

ಚೆಲ್ಲಿದರೂ ಮಲ್ಲಿಗೆಯಾ.. ಗುಮಗೇರಾ ಸಾಹಿತ್ಯ ಸಮ್ಮೇಳನದಲ್ಲಿ ಹಾಡು ಹಾಡಿ ರಂಜಿಸಿದ ಡಿವೈಎಸ್​ಪಿ

ಕುಷ್ಟಗಿ ತಾಲೂಕಿನ ಗುಮಗೇರಾದಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಂಗಾವತಿ ಉಪ ವಿಭಾಗದ ಡಿವೈಎಸ್​ಪಿ ರುದ್ರೇಶ ಉಜ್ಜನಕೊಪ್ಪ ಅವರು ಜನಪದ ಹಾಡು ಹೇಳಿ ಜನರನ್ನು ರಂಜಿಸಿದರು. ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರ ಕೋರಿಕೆ ಮೇರೆಗೆ ಡಿವೈಎಸ್​ಪಿ ಉಜ್ಜನಕೊಪ್ಪ ಅವರು, ಚೆಲ್ಲಿದರೂ ಮಲ್ಲಿಗೆಯಾ.. ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.

ABOUT THE AUTHOR

...view details