ಕರ್ನಾಟಕ

karnataka

By

Published : Sep 12, 2019, 11:27 PM IST

ETV Bharat / videos

ಸ್ಮಾರ್ಟ್ ಸಿಟಿಯ ಇಸ್ಮಾರ್ಟ್ ರೋಡ್​​ಗಳು: ಮಳೆ ಬಂದ್ರೆ ಕೆಸರು, ಬಿಸಿಲು ಬಿದ್ರೆ ಧೂಳು

ಮಳೆ ಬಂದ್ರೆ ಒಂದು ಸಮಸ್ಯೆ, ಮಳೆ ನಿಂತ ಬಳಿಕ ಮತ್ತೊಂದು ಸಮಸ್ಯೆ. ಮಳೆ ಬಂದಾಗ ರಸ್ತೆಯಲ್ಲಿನ ಗುಂಡಿಗಳಲ್ಲಿ ಮೊಣ್ಕಾಲುದ್ದ ನೀರು ನಿಲ್ಲುತ್ತೆ. ಮಳೆ ನಿಂತ ಬಳಿಕ ರಸ್ತೆಯೆಲ್ಲಾ ಧೂಳುಮಯ. ಸ್ಮಾರ್ಟ್‌ಸಿಟಿ ಆಗಲಿರುವ ಹುಬ್ಬಳ್ಳಿ ನಗರದ ಪ್ರಮುಖ ರಸ್ತೆಗಳೇ ಅಧೋಗತಿ ತಲುಪಿವೆ.

ABOUT THE AUTHOR

...view details