ಕರ್ನಾಟಕ

karnataka

ಭಕ್ತರ ಇಷ್ಟಾರ್ಥ ಈಡೇರಿಸುವ ಕರುಣಾಮಯಿಗೆ ನಡೆಯುತ್ತಿದೆ ಅದ್ಧೂರಿ ಜಾತ್ರೋತ್ಸವ

By

Published : Mar 3, 2020, 9:10 PM IST

Published : Mar 3, 2020, 9:10 PM IST

ಆಕೆ ನಗರವನ್ನು ಕಾಪಾಡುವ ದೇವತೆ. ಕಷ್ಟ ಎಂದು ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಮಯಿ. 2 ವರ್ಷಗಳಿಗೊಮ್ಮೆ ಈ ದೇವಿಯ ಹೆಸರಲ್ಲಿ ಜಾತ್ರೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಾಜ್ಯ, ಹೊರ ರಾಜ್ಯಗಳಿಂದ ಬಂದ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details