ಕರ್ನಾಟಕ

karnataka

By

Published : Apr 1, 2020, 8:23 PM IST

ETV Bharat / videos

ಕೆಆರ್​​ಪುರ ಕ್ಷೇತ್ರದ ಪಾಲಿಕೆ ಸದಸ್ಯರಿಂದ ಎಲ್ಲಾ ವಾರ್ಡ್​ಗಳಿಗೆ ಔಷಧಿ ಸಿಂಪಡಣೆ..

ದೇಶಾದ್ಯಂತ ವ್ಯಾಪಿಸಿರುವ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಎಲ್ಲೆಡೆ ಔಷಧಿ ಸಿಂಪಡಣೆ ಮಾಡಲಾಗ್ತಿದೆ. ಇತ್ತ ಬೆಂಗಳೂರಿನ ಕೆ ಆರ್ ಪುರಂ ಕ್ಷೇತ್ರದ ಬಸವನಪುರ ವಾರ್ಡ್, ಹೆಚ್ಎಎಲ್ ವಾರ್ಡ್ ಹಾಗೂ ದೇವಸಂದ್ರ ವಾರ್ಡ್​ನಲ್ಲಿ ಸ್ವತಃ ಪಾಲಿಕೆ ಸದಸ್ಯರೇ ಜನರ ಮುಂದೆ ನಿಂತು ಔಷಧಿ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದಾರೆ.

ABOUT THE AUTHOR

...view details