ಕರ್ನಾಟಕ

karnataka

By

Published : Feb 3, 2020, 7:42 PM IST

ETV Bharat / videos

ಬಿಎಸ್‌ವೈ ಮಾತಿನ ಮೇಲೆ ನಿಂತಿದ್ದಾರೆ.. ಗುರುವಾರ ಪ್ರಮಾಣ ವಚನಕ್ಕೆ ಅಧಿಕೃತ ಆಹ್ವಾನ ಬಂದಿದೆ.. ಡಾ. ಸುಧಾಕರ್​

ಜನರ ಆಶೀರ್ವಾದದಿಂದ ನನಗೆ ಸಚಿವ ಸ್ಥಾನ ಸಿಕ್ತಿದೆ. ಗುರುವಾರ ಪ್ರಮಾಣ ವಚನ ಸ್ವೀಕಾರಕ್ಕೆ ಬರಲು ಸಿಎಂ ಯಡಿಯೂರಪ್ಪ ಅಧಿಕೃತ ಆಹ್ವಾನ ನೀಡಿದ್ದಾರೆ. ಹೀಗಾಗಿ ಸಿಎಂಗೆ ಅಭಿನಂದಿಸುತ್ತಿದ್ದೇನೆ ಎಂದು ಶಾಸಕ ಡಾ. ಕೆ ಸುಧಾಕರ್​​ ತಿಳಿಸಿದ್ದಾರೆ. ಯಡಿಯೂರಪ್ಪನವರು ಮಾತು ಕೊಟ್ಟಂಗೆ ನಡೆದಿದ್ದಾರೆ. ರಾಜಕೀಯ ವ್ಯಕ್ತಿಗಳಲ್ಲಿ ನುಡಿದಂತೆ ನಡೆದವರು ಯಡಿಯೂರಪ್ಪ ಮಾತ್ರ. ಆಂತರಿಕ ಸಮಸ್ಯೆ ಮತ್ತು ಒತ್ತಡ ಹೊರತಾಗಿಯೂ ಮಾತಿಗೆ ನಿಂತಿದ್ದಾರೆ ಎಂದರು.

ABOUT THE AUTHOR

...view details