ಕರ್ನಾಟಕ

karnataka

ಚಿರತೆ ಆಹಾರವಾಗಬೇಕಿದ್ದ ನಾಯಿ ಗ್ರೇಟ್ ಎಸ್ಕೇಪ್: ವಿಡಿಯೋ ವೈರಲ್​

By

Published : Dec 29, 2021, 4:45 PM IST

ಮೈಸೂರು: ಚಿರತೆ ಬಾಯಿಗೆ ಆಹಾರವಾಗ ಬೇಕಿದ್ದ ನಾಯಿ ಹೋರಾಟ ಮಾಡಿ ತನ್ನ ಪ್ರಾಣ ಉಳಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ನಾಯಿಯನ್ನು ಬೇಟೆಯಾಡಿದ ಚಿರತೆ ಅದನ್ನು ಸಾಯಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಆದರೆ, ಚಾಲಾಕಿ ನಾಯಿ ಚಿರತೆಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ಘಟನೆ ಮೈಸೂರು ಭಾಗದಲ್ಲಿ ನಡೆದಿದೆ ಎನ್ನಲಾಗಿದ್ದು, ನಿಖರ ಮಾಹಿತಿ ತಿಳಿದಿಲ್ಲ.

ABOUT THE AUTHOR

...view details