ಕರ್ನಾಟಕ

karnataka

By

Published : Jan 16, 2021, 12:49 PM IST

ETV Bharat / videos

ತುಮಕೂರಲ್ಲಿ ಮೊದಲ ಲಸಿಕೆ ಪಡೆದ ಡಾ.ವೀರಭದ್ರಯ್ಯ: ಈಟಿವಿ ಜೊತೆ ಅನುಭವ ಹಂಚಿಕೊಂಡ ವೈದ್ಯ

ತುಮಕೂರು:ಇಂದು ದೇಶದಾದ್ಯಂತ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಅದರಂತೆ ಜಿಲ್ಲೆಯಲ್ಲೂ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇಂದು ಜಿಲ್ಲೆಯಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್​ ಅನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಎಂಬುವವರು ಪಡೆದುಕೊಂಡರು. ಇನ್ನು ಲಸಿಕೆ ಪಡೆದ ಅನುಭವವನ್ನು ಅವರು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details