ಕರ್ನಾಟಕ

karnataka

By

Published : Jul 2, 2021, 12:52 PM IST

ETV Bharat / videos

ಕೊರೊನಾ ಸಂಕಷ್ಟದ ಸಮಯದಲ್ಲಿನ ಸವಾಲುಗಳ ಬಗ್ಗೆ ವೈದ್ಯರು ಹೇಳಿದ್ದೇನು?

ಶಿವಮೊಗ್ಗ : ಕೋವಿಡ್-19 ಜಗತ್ತನ್ನು ಸಂಕಷ್ಟಕ್ಕೆ ದೂಡಿದ್ದ ಸಮಯದಲ್ಲಿ ಜನರ ಜೀವ ಕಾಪಾಡಿದ್ದು ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ. ವೈದ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೊರೊನಾ ವಾರಿಯರ್ಸ್‌ ಆಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಸಮಯದಲ್ಲಿ ತಾವು ಎದುರಿಸುವಂತಹ ಸವಾಲುಗಳ ಬಗ್ಗೆ ವೈದ್ಯರು ತಮ್ಮ ಅನುಭವಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details