ಕರ್ನಾಟಕ

karnataka

By

Published : Oct 26, 2019, 5:43 PM IST

ETV Bharat / videos

ಡಿಕೆಶಿ ಸ್ವಾಗತಕ್ಕೆ ಸಜ್ಜಾಗಿದೆ ಕೆಪಿಸಿಸಿ ಕಚೇರಿ.. ಈಟಿವಿ ಪ್ರತಿನಿಧಿಯಿಂದ ಪ್ರತ್ಯಕ್ಷ ವರದಿ!

ಬೆಂಗಳೂರು:ಈಗಾಗಲೇ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಸ್ವಾಗತಕ್ಕೆ ಕೆಪಿಸಿಸಿ ಕಚೇರಿಯಲ್ಲಿ ದೊಡ್ಡಮಟ್ಟದ ಸಿದ್ಧತೆ ನಡೆದಿದೆ. ಸಂಜೆ 5.30 ರಿಂದ 6 ಗಂಟೆಗೆ ಡಿಕೆಶಿ ಕೆಪಿಸಿಸಿ ತಲುಪಲಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ. ತಮ್ಮ ನೆಚ್ಚಿನ ನಾಯಕ ಬರುವುದರ ನಿರೀಕ್ಷೆಯಲ್ಲಿರುವ ಅಭಿಮಾನಿಗಳು ಅದ್ಧೂರಿ ಸ್ವಾಗತಕ್ಕೆ ಸಿದ್ಧವಾಗಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಮಹೇಶ್‌ ವಾಕ್‌ಥ್ರೂ ನಡೆಸಿದ್ದಾರೆ.

ABOUT THE AUTHOR

...view details