ಕರ್ನಾಟಕ

karnataka

ETV Bharat / videos

ಕೊಪ್ಪಳ: ರಸ್ತೆ ಬದಿ ಪೇರಲ ಹಣ್ಣು ಖರೀದಿಸಿದ ಡಿಕೆಶಿ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪೇರಲ ಹಣ್ಣು ಖರೀದಿ ಸುದ್ದಿ

By

Published : Nov 23, 2020, 12:26 PM IST

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಸ್ತೆ ಬದಿ ಮಾರುತ್ತಿದ್ದ ಪೇರಲ ಹಣ್ಣುಗಳನ್ನು ಖರೀದಿಸಿದರು. ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಿಂದ ಗಂಗಾವತಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯದ ಹೇಮಗುಡ್ಡದ ಬಳಿ ಕಾರಿನಿಂದ ಇಳಿದು ರಸ್ತೆ ಪಕ್ಕದಲ್ಲಿ ಮಹಿಳೆ ಮಾರಾಟ ಮಾಡುತ್ತಿದ್ದ ಪೇರಲ ಹಣ್ಣುಗಳನ್ನು ಖರೀದಿಸಿದರು. 70 ರೂ. ಕೆಜಿಯಂತೆ 4 ಕೆಜಿ ಪೇರಲ ಹಣ್ಣನ್ನು ಖರೀದಿಸಿದ ಡಿ ಕೆ ಶಿವಕುಮಾರ್, ತಾವೇ ಸ್ವತಃ ಹಣ್ಣು ಆಯ್ದುಕೊಂಡು ತೂಕ ಮಾಡಿಕೊಂಡರು. ಪೇರಲೆಯೊಂದಿಗೆ ತಿನ್ನಲು ಉಪ್ಪನ್ನು ಕೇಳಿ ಪಡೆದರು.

ABOUT THE AUTHOR

...view details