ಕರ್ನಾಟಕ

karnataka

By

Published : Apr 22, 2020, 8:50 PM IST

ETV Bharat / videos

ಬೀದರ್​​​​ನಲ್ಲಿ ನಿರಾಶ್ರಿತರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ: ವಿಡಿಯೋ...

ಬೀದರ್: ಲಾಕ್​ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯದವರು ಇತರರಿಗೆ ಜಿಲ್ಲಾಡಳಿತ ಆಹಾರ ಧಾನ್ಯ ಸರಬರಾಜು ಮಾಡುತ್ತಿದೆ. ಇಂದು ನಗರಸಭೆ ಆವರಣದಲ್ಲಿರುವ ಘಟಕಕ್ಕೆ ಶಾಸಕ ರಹಿಂ ಖಾನ್ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಪರಿಶಿಲನೆ ನಡೆಸಿದರು. ನಗರಸಭೆ ಆಯುಕ್ತ ಬಸಪ್ಪ ಅವರ ನೇತೃತ್ವದಲ್ಲಿ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಕಿಟ್​ನಲ್ಲಿ ಒಬ್ಬ ವ್ಯಕ್ತಿಗೆ 10 ಕೆ.ಜಿ ಅಕ್ಕಿ, 6 ಕೆ.ಜಿ ತೊಗರಿ ಬೆಳೆ, ಒಂದು ಕೆ.ಜಿ ಎಣ್ಣೆ ಇದೆ.

ABOUT THE AUTHOR

...view details